ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಕಿತ ಹಾಸ್ಯ ಉತ್ಸವ

ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಹಾಸ್ಯ ಉತ್ಸವದ ನೋಟ ಇಲ್ಲಿದೆ.

ಈ ಸಂದರ್ಭದಲ್ಲಿ ಬೇಲೂರು ರಾಮಮೂರ್ತಿ ಸಂಪಾದಿಸಿರುವ ಬೆಸ್ಟ್ ಆಫ್ ಪ್ರಭುಶಂಕರ, ಬೆಸ್ಟ್ ಆಫ್  ಅ ರಾ ಮಿತ್ರ, ಅ ರಾ ಮಿತ್ರ ಅವರ ಕೈಲಾಸಂ ಬದುಕು-ಬರಹ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃಷ್ಣೇಗೌಡ, ಗುಂಡೂರಾವ್, ಎಂ ಎಚ್ ಕೃಷ್ಣಯ್ಯ, ಪ್ರಭುಶಂಕರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ..

‍ಲೇಖಕರು G

19 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading