ಬ್ರೇಕಿಂಗ್ ನ್ಯೂಸ್ ಲೇಖನಗಳು
ಬ್ರೇಕಿಂಗ್ ನ್ಯೂಸ್: ಎನ್ ಮರಿಶಾಮಾಚಾರ್ ಇನ್ನಿಲ್ಲ
ಬ್ರೇಕಿಂಗ್ ನ್ಯೂಸ್: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ ಚೆನ್ನಬಸಪ್ಪ ಆಯ್ಕೆ
ಬ್ರೇಕಿಂಗ್ ನ್ಯೂಸ್: ಅರೀಫ್ ರಾಜಾಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬ್ರೇಕಿಂಗ್ ನ್ಯೂಸ್: ಸಿತಾರ್ ಮಾಂತ್ರಿಕ ರವಿಶಂಕರ್ ಇನ್ನಿಲ್ಲ
ಹಿರಿಯ ಸಾಹಿತಿ ಬುದ್ಧಣ್ಣ ಹಿಂಗಮಿರೆ ಇನ್ನಿಲ್ಲ..
ಏಣಗಿ ನಟರಾಜ್ ಇನ್ನಿಲ್ಲ…
ಬ್ರೇಕಿ೦ಗ್ ನ್ಯೂಸ್ : ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ
ಛ೦ದ ಪುಸ್ತಕ ಪ್ರಶಸ್ತಿ ಘೋಷಣೆಯಾಗಿದೆ!!
ಬ್ರೇಕಿ೦ಗ್ ನ್ಯೂಸ್ : ಕರಿಬಸವಯ್ಯ ಇನ್ನಿಲ್ಲಾ…
ಬ್ರೇಕಿಂಗ್ ನ್ಯೂಸ್: ಎಲ್ ಬಸವರಾಜು ಇನ್ನಿಲ್ಲ..
ಬ್ರೇಕಿಂಗ್ ನ್ಯೂಸ್: ‘ಸ್ವಪ್ನ ಸಾರಸ್ವತ’ಕ್ಕೆ ಅಕಾಡೆಮಿ ಪ್ರಶಸ್ತಿ
ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪೈ ಅವರಿಗೆ ‘ಅವಧಿ’ಯ ಅಭಿನಂದನೆಗಳು ವಿವರಗಳು ಇಲ್ಲಿವೆ ಚಿತ್ರ ಕೃಪೆ: ಗೋವರ್ಧನ್ ಎಂ ಎಸ್ ಚಿತ್ರ ಕೃಪೆ: ನರೇಂದ್ರ ಪೈ
ಒಂದು ಆಹ್ವಾನ, ಎರಡು ಮುಖಪುಟ
ಬ್ರೇಕಿಂಗ್ ನ್ಯೂಸ್: ಬರ್ಲಿನ್ ಗೆ ಎಚ್ ಎಸ್ ಶಿವಪ್ರಕಾಶ್
ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿ ಎಚ್ ಎಸ್ ಶಿವಪ್ರಕಾಶ್ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರ ಈ ನೇಮಕವನ್ನು ಮಾಡಿದ್ದು ಈ ಜವಾಬ್ದಾರಿ ಮೂರು ವರ್ಷಗಳದ್ದಾಗಿರುತ್ತದೆ About Tagore Centre, Berlin The Cultural Centre at Berlin, known as The Tagore Centre, was inaugurated on February 5, 1994 by Shri P. V. Narasimha Rao, the then Prime Minister of India. The Tagore […]
ಬ್ರೇಕಿಂಗ್ ನ್ಯೂಸ್: ಮುರುಗೇಶ್ ನಿರಾಣಿ ಅವರಿಂದ 'ಸಮಯ' ಚಾನಲ್ ಖರೀದಿ
ಬ್ರೇಕಿಂಗ್ ನ್ಯೂಸ್: ಮುರುಗೇಶ್ ನಿರಾಣಿ ಅವರಿಂದ ‘ಸಮಯ’ ಚಾನಲ್ ಖರೀದಿ
ಬ್ರೇಕಿಂಗ್ ವರದಿ: ಕುಮಾರ ರೈತ ‘ಸಮಯ’ ಚಾನಲ್ ಅನ್ನು ತಾವು ಖರೀದಿಸಿರುವುದಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಘೋಷಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು ತಾವು ಅನಿವಾಸಿ ಭಾರತೀಯರೊಬ್ಬರ ಜೊತೆಗೂಡಿ ಚಾನಲ್ ಖರೀದಿಸಿರುವುದಾಗಿ ತಿಳಿಸಿದರು. ಸೋಮವಾರ ದಾಖಲೆಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಾಧ್ಯಮಗಳ ಕುರಿತು ನನಗೆ ತೀವ್ರ ಆಸಕ್ತಿಯಿದೆ. ಈ ಹಿನ್ನೆಲೆಯಲ್ಲಿ ‘ಸಮಯ ಟಿವಿ’ ಖರೀದಿಸುವ ವ್ಯವಹಾರ ನಡೆಸಿರುವ ನನ್ನ ಸ್ನೇಹಿತ ಸಚಿನ್ ಗೆ ಸಹಕಾರ ನೀಡಿದ್ದೇನೆ. ಕೆಲಸಮಯದ ಬಳಿಕ ನೇರವಾಗಿ ನಾನೇ ನೇರವಾಗಿ ಮಾಧ್ಯಮ […]