ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ
ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ

ಕರ್ನಾಟಕ ಪ್ರಕಾಶಕರ ಸಂಘದ ವತಿಯಿಂದ 'ವಿಶ್ವ ಪುಸ್ತಕ ದಿನ'ವನ್ನು ಆಚರಿಸಲಾಯಿತು. ಬಿ ಎಂ ಶ್ರೀ ಪ್ರತಿಷ್ಟಾನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು ನಂಜನಗೂಡು ತಿರುಮಲಾಂಬ ಪುಸ್ತಕ ಪ್ರಕಾಶನ ಪ್ರಶಸ್ತಿಯನ್ನು ರೂಪಾ ಮತ್ತೀಕೆರೆ ಹಾಗೂ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನಿಂಗರಾಜು ಚಿತ್ತಣ್ಣನವರ್ ಅವರಿಗೆ ನೀಡಿ...

ಮತ್ತಷ್ಟು ಓದಿ
ಬರಹಗಾರರ, ಪ್ರಕಾಶಕರ ಸಂಘದಿಂದ ಪುಸ್ತಕ ದಿನ ಫೋಟೋ ಆಲ್ಬಂ
ಬರಹಗಾರರ, ಪ್ರಕಾಶಕರ ಸಂಘದಿಂದ ಪುಸ್ತಕ ದಿನ ಫೋಟೋ ಆಲ್ಬಂ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನವನ್ನು ಆಚರಿಸಿತು. ಹಿರಿಯ ಚಿಂತಕರಾದ ಬರಗೂರು ರಾಮಚಂದ್ರಪ್ಪ ಅವರು ಪ್ರಧಾನ ಭಾಷಣ ಮಾಡಿದರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವೂಡೇ ಪಿ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಕಾರ್ಯದರ್ಶಿ ಸಪ್ನ ಬುಕ್ ಹೌಸ್ ನ ಆರ್...

ಮತ್ತಷ್ಟು ಓದಿ
ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’
ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’

ವಿದ್ಯಾ ರಾಮಕೃಷ್ಣ ** ಲೇಖಕರು: ಕೃಷ್ಣಮೂರ್ತಿ ಹನೂರು.ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ: ರೂ ೨೩೦. ** ಕೃಷ್ಣಮೂರ್ತಿ ಹನೂರು ಅವರು ಒಬ್ಬ ಉತ್ತಮ ಕಾದಂಬರಿಕಾರರಷ್ಟೇ ಅಲ್ಲದೆ ಸಾಂಸ್ಕೃತಿಕ ಅಧ್ಯಯನದಲ್ಲಿ ಆಸಕ್ತರೂ, ನುರಿತ ಜಾನಪದ ತಜ್ಞರೂ ಆಗಿದ್ದಾರೆ. ಬುಡಕಟ್ಟು ಜನಾಂಗದ ಮೇಲೆ ಅಧ್ಯಯನವನ್ನು ನಡೆಸಿ ಸಂಶೋಧನ ಗ್ರಂಥವನ್ನೂ...

ಮತ್ತಷ್ಟು ಓದಿ
ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!
ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!

ವಿಶಾಲ್ ಮ್ಯಾಸರ್ ** ಅಲ್ಲಿ ನಿಮ್ ತಾತುಂದು  ದ್ವಾಡ್  ಮೂರ್ತಿ ನಿಲ್ಸೀವಿ ಇಲ್ಲಿ ಇಲ್ಲೇ ನಿಮ್ ತಾತ ನಡೆದಾನಲ್ಲ  ಬಂಗಾರದ ಟಾರು ಹಾಕಿಸೀವಿ  ಅಲ್ನೋಡಿ ನಿಮ್ ತಾತ ನಮ್ಮುನ್ನೆಲ್ಲ ಒದ್ದು ಹೋದರು ಅದರ ಗುರುತಿಗೆ ಒಂದು ಊರನ್ನೇ ಕಟ್ಟೀವಿ  ಬನ್ನಿ ಬನ್ನಿ  ಅಗೋ ಕಂಕುಳದಲ್ಲಿ ಇಟ್ಕಂಡ ಬುಕ್ಕಾ...

ಮತ್ತಷ್ಟು ಓದಿ
‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..
‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..

ಡಾ ವಸುಂಧರಾ ಭೂಪತಿ ** ಮಲಯಾಳಂನ 'ಧನ್ಯವಾದಗಳು.. ಗಿಲ್ಲನ್ ಬ್ಯಾರಿ ಸಿಂಡ್ರೋಮ್' ಕೃತಿ ಪ್ರಕಟವಾಗಿದೆ. ರಾಸಿತ್ ಅಶೋಕನ್ ಅವರ ಈ ಕೃತಿಯನ್ನು ಕೆ ಪ್ರಭಾಕರನ್ ಅನುವಾದಿಸಿದ್ದಾರೆ. 'ಅಸ್ಮಿತೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ವಸುಂಧರಾ ಭೂಪತಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕನ್ನಡದಲ್ಲಿ...

ಮತ್ತಷ್ಟು ಓದಿ
ಹಕ್ಕಿ ಮತ್ತು ಹಾಡು..
ಹಕ್ಕಿ ಮತ್ತು ಹಾಡು..

ಪಿ ಬಿ ಪ್ರಸನ್ನ ** ಟೊಂಗೆ ಟೊಂಗೆಯ ಮೇಲೆಕೂತ ಹಕ್ಕಿಯುಸರಾಗ ಲಹರಿಹರಿಸುತ್ತಿತ್ತು ಅದರ ಭಾವಅದರ ಗತಿಒಲವು ತುಂಬಿದ ಜಾಡುಅದರದ್ದೇ ಒಂದು ಲೋಕ ಈಗ ಹಕ್ಕಿಗೂಇಷ್ಟೇ ಶ್ರುತಿಯಲ್ಲಿಹಿತಮಿತದ ಭಾವದಲಿಎಲೆಯೂ ಅಲುಗಾಡದಂತೆಹಾಡಬೇಕು ಎಂಬ ಹುಕುಂ ಇದೆ ಹಾಡು ಹಕ್ಕಿಗೆಆಜ್ಞೆ ಪಾಲಿಸುವುದು ಗೊತ್ತಿಲ್ಲಹುಕುಮಿಗೆ ಹೆದರಿಟೊಂಗೆ ಮರೆಯಲ್ಲಿ ಮುದುರಿ...

ಮತ್ತಷ್ಟು ಓದಿ
ಕಾಕದೋಷ: ಒಂದು ನಾಟಕ, ನಾಲ್ಕು ನೋಟ
ಕಾಕದೋಷ: ಒಂದು ನಾಟಕ, ನಾಲ್ಕು ನೋಟ

ವೆಂಕಟೇಶ್ ಪ್ರಸಾದ್ ಅವರ ಬಹುಚರ್ಚಿತ ನಾಟಕ 'ಕಾಕದೋಷ' ಈ ನಾಟಕ 'ರಂಗ ಶಂಕರ'ದಲ್ಲಿ ಇದೇ ತಿಂಗಳ 26 ರಂದು ಮರು ಪ್ರದರ್ಶನಗೊಳ್ಳಲಿದೆ ಖ್ಯಾತ ರಂಗ ನಿರ್ದೇಶಕರಾದ ಶ್ರೀಪಾದ ಭಟ್ ಹಾಗೂ ಮೂವರು ರಂಗ ವಿದ್ಯಾರ್ಥಿಗಳು ಈ ನಾಟಕವನ್ನು ಕಂಡ ಬಗೆ ಇಲ್ಲಿದೆ- ಡಾ.ಶ್ರೀಪಾದ ಭಟ್ ** ನಂಬಿಕೆಗಳು ಅದು ಹುಟ್ಟಿದ ಕಾರಣಗಳ ಸಂದರ್ಭವನ್ನು ಮರೆತು...

ಮತ್ತಷ್ಟು ಓದಿ
ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’
ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’

ಸುರೇಶ ಎಲ್ ರಾಜಮಾನೆ ** ಒಣಗಿಹೋದ ಮರದಲ್ಲಿ ಚಿಗುರು ನೋಡುವ ಅಸೆಗೆ ಭಾಷೆ ಗೊತ್ತಿಲ್ಲದ ಭಾವ ಗೊತ್ತಿಲ್ಲದ ಬೆಂಕಿ ಹಪಹಪಿಸುವದು ಸರಿಯೊ ತಪ್ಪೊ ಆಸೆ ಮಾತ್ರ ಸರಿಯಾಗಿಯೇ ಇದೆ ನೆಲಕ್ಕೆ ಉದುರಿ ಮಣ್ಣಾಗುವ ಬಯಕೆ ಹೊಂದಿದ್ದ ಎಲೆಗಳು ಬಿಡದೇ ಬೀಸಿದ ಬಿರುಗಾಳಿಗೆ ಹಾರಿ ಉರಿವ ಬೆಂಕಿಗೆ ಆಹುತಿಯಾದವು ಸಹಜತೆ ಅನ್ನೋದು ಎಷ್ಟು ಸರಿಯೋ ತಪ್ಪೊ...

ಮತ್ತಷ್ಟು ಓದಿ
ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’
ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ ** ಕವಿ ಸಾವಿತ್ರಿ ಕೃಷ್ಣಮೂರ್ತಿ ಅವರ ಕವನ ಸಂಕಲನ ಪ್ರಕಟವಾಗಿದೆ. ಸಾಹಿತಿ ಗೀತಾ ದೊಡ್ಮನೆ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಮಲೆನಾಡಿನ ಮಡಿಲಲ್ಲೊಂದು ಮನೆ; ಮನೆಗೆ ಆತುಕೊಂಡ ಹಚ್ಚಹಸಿರಿನಲ್ಲಿ ಹಕ್ಕಿಯದೊಂದು ಗೂಡು. ಹಕ್ಕಿಗೆ ಮನ ಬಂದಾಗ, ತನ್ನ ಇಂಪಿನ ದನಿಯ ಶ್ರುತಿ-ಲಯದಲ್ಲಿ ಹರಿಸುವ ಹಾಡು; ಮನೆಯ...

ಮತ್ತಷ್ಟು ಓದಿ
ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..
ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮತ್ತಷ್ಟು ಓದಿ
ಕಠಾರಿ ಅಂಚಿನ ನಡಿಗೆ..
ಕಠಾರಿ ಅಂಚಿನ ನಡಿಗೆ..

ಸಾಮಾಜಿಕ ಚಿಂತಕರಾದ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಚಿಕ್ಕು ಕ್ರಿಯೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ವಿದ್ವಾಂಸರಾದ ಪುರುಷೋತ್ತಮ ಬಿಳಿಮಾಲೆ ಅವರು ಬರೆದಿರುವ ಬೆನ್ನುಡಿ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ ಇಲ್ಲಿದೆ. ** ಪುರುಷೋತ್ತಮ...

ಮತ್ತಷ್ಟು ಓದಿ
ಸಾವಣ್ಣ ಪ್ರಕಾಶನದ 200 ನೇ ಕೃತಿ ಬಿಡುಗಡೆ
ಸಾವಣ್ಣ ಪ್ರಕಾಶನದ 200 ನೇ ಕೃತಿ ಬಿಡುಗಡೆ

** ಇಷ್ಟು ಕಾಲ ಒಟ್ಟಿಗಿದ್ದು ಪುಸ್ತಕ ಓದಿ 'ಸಾವಣ್ಣ ಪ್ರಕಾಶನ' ವನ್ನು ಕೈ ಹಿಡಿದು ನಡೆಸಿದಿರಿ, ಬೆಳೆಸಿದಿರಿ. ಇದು ನಮ್ಮ ಡಬಲ್ ಸೆಂಚುರಿ ಸಂಭ್ರಮ. ನೆನಪಲ್ಲಿಡುವ ಕಾರ್ಯಕ್ರಮ. ಪ್ರೀತಿ ಇಟ್ಟು ಬನ್ನಿ, ಪ್ರೀತಿಯನ್ನೇ ಕೊಡುತ್ತೇವೆ. ಇಂತಿ ನಿಮ್ಮ ಪ್ರೀತಿಯ ಜಮೀಲ್ ಸಾವಣ್ಣ...

ಮತ್ತಷ್ಟು ಓದಿ
ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ
ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ

ಸಚಿನ್ ತೀರ್ಥಹಳ್ಳಿ ** ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಸಾವಣ್ಣ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ. ** "ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ.." ಕೇವಲ ಅಸಂಗತತೆ...

ಮತ್ತಷ್ಟು ಓದಿ
ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..
ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...

ಮತ್ತಷ್ಟು ಓದಿ
ಪಾಪದ ಹೂವಿನಂತೆ..
ಪಾಪದ ಹೂವಿನಂತೆ..

ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ  ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ ಸುಟ್ಟ ಹಣೆಗೆ ಸವರಿದ ಅವ್ವನ  ವಿಭೂತಿ ಕಟ್ಟು ಕೆಸರಲ್ಲಾಡಿದ ಎಮ್ಮೆಗೆ ಬಳಿದ ನಾಮದಂತೆ. ಎಷ್ಟೇ ತಿದ್ದಿ ತೀಡಿದರೂ  ಹೊಡೆದು ಬಡಿದರೂ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: