ಚಿನ್ನದ ಪುಟಗಳಿಂದ ಲೇಖನಗಳು
ಸಿ ಡಿ ಯಲ್ಲಿ ‘ಕುಮಾರವ್ಯಾಸ ಭಾರತ’
ಇದೊಂದು ಮನದುಂಬಿ ಬಂದಿರುವ ಕ್ಷಣ. ತಂತ್ರಜ್ಞಾನದ ಸಾಮರ್ಥ್ಯವನ್ನು ಭಾಷೆಗೆ ನೀಡುವ ಮತ್ತೊಂದು ಕೊಡುಗೆ ಇದೀಗ ಸಿದ್ಧವಾಗಿದೆ. ವಿವರಗಳು ಹೀಗಿವೆ: ಅದೇ, ಬಹುಜನ ರಂಜಕ ಕುಮಾರವ್ಯಾಸ ಭಾರತದ ಅಡಕಮುದ್ರಿಕೆ ಆವೃತ್ತಿ. ಇದು ಒಂದು ಬಹುಮಾಧ್ಯಮದ ಅಡಕಮುದ್ರಿಕೆ. ಇದರಲ್ಲಿನ ಸೌಲಭ್ಯಗಳಲ್ಲಿ ಬಹಳ ಮುಖ್ಯವಾದದ್ದು ಶೋಧನೆ. ಕುಮಾರವ್ಯಾಸ ಒಂದು ಪದವನ್ನು ಎಲ್ಲೆಲ್ಲಿ ಬಳಸಿದ್ದಾನೆ ಎಂಬುದನ್ನು ಸುಲಭವಾಗಿ ಹುಡಕಬಹದು. ಇತರೆ ಸೌಲಭ್ಯಗಳು: ಎಲ್ಲ ಪದ್ಯಗಳ ಗದ್ಯಾನುವಾದ ಪಾಠಾಂತರಗಳು. ಟಿಪ್ಪಣಿಗಳು ಲೇಖನ ಸೂಚಿ ಪರಾಮರ್ಶನ ಗ್ರಂಥ ಸೂಚಿ ಕುಮಾರವ್ಯಾಸ ಕಾವ್ಯದಲ್ಲಿ ಬಳಕೆಯಾಗಿರುವ ಗಾದೆಗಳ ಸಂಗ್ರಹ […]
ಟೈಮ್ ಪಾಸ್ ಕಡ್ಲೇಕಾಯ್: ಗೋಮೂತ್ರದಲ್ಲಿ ಸಗಣಿ ಬೆರಸ್ಕಂಡು ಬಾಯಿ ಮುಕ್ಕಳಿಸಿ..
ಕಡಿದಾಳು ಶಾಮಣ್ಣ ನಿಮಗೆ ಗೊತ್ತು, ಅವರ ಹೋರಾಟ ನಿಮಗೆ ಗೊತ್ತು, ಕೆ ಅಕ್ಷತಾ ನಿಮಗೆ ಗೊತ್ತು. ಅವರು ಶಾಮಣ್ಣನವರ ಅನುಭವಗಳನ್ನ ನಿರೂಪಿಸಿರುವುದು ಗೊತ್ತು. ಅಹರ್ನಿಶಿ ಪ್ರಕಾಶನ ನಿಮಗೆ ಗೊತ್ತು. ಅವರು ಈ ಕೃತಿಯನ್ನು ಹೊರತಂದಿರುವುದು ಗೊತ್ತು. ಈ ಎಲ್ಲಾ ಗೊತ್ತು..ಗೊತ್ತು..ಗಳ ಮಧ್ಯೆ ಗೊತ್ತಿಲ್ಲದ ಸಂಗತಿ ಇಲ್ಲಿದೆ. ಅದು ಕಡಿದಾಳು ಶಾಮಣ್ಣನವರ ಮಹಾ ಹಾಸ್ಯಪ್ರಜ್ಞೆ. ಅವರ ಕೃತಿಯಿಂದ ಆಯ್ದ ಇಂತಹ ಪುಟ್ಟ ಜ್ಹಲಕ್ ಗಳು ಆಗೀಗ ನಿಮ್ಮ ಮುಂದೆ ಇಡುತ್ತೇವೆ- ++ ಹಂದಿ ಮಾಂಸ ತಿನ್ನೋದು ಅಂದ್ರೆ.. ಮೂಡುವಳ್ಳಿ […]
ಬುದ್ಧಬೆಳದಿಂಗಳಿಗೆ ಎದೆಯೊಡ್ಡಿ ನಿಲ್ಲೋಣ..
ಇಂದು ಬುದ್ಧಪೂರ್ಣಿಮೆ.. ನಮ್ಮ ಸುತ್ತಲಿನ ಹಿಪೋಕ್ರಸಿಯ ನಡುವೆ.. ಆ ಜೀವಕಾರುಣ್ಯದ ಬುದ್ಧಬೆಳದಿಂಗಳಿಗೆ ಎದೆಯೊಡ್ಡಿ ನಿಲ್ಲೋಣ.. -ಹುಲಿಕುಂಟೆ ಮೂರ್ತಿ
ಇಲ್ಲಿ ಕಾಳಿಂಗ ನಾವಡರು ಇದ್ದಾರೆ..
ಕಡಿದಾಳ್ ಶಾಮಣ್ಣ ಬರೆದಿದ್ದಾರೆ: ಶಹನಾಯಿಯ ಆರ್ಭಟ
ಒಂದು ಅಪರೂಪದ ನೆನಪು ಇಲ್ಲಿದೆ. ಕಡಿದಾಳು ಶಾಮಣ್ಣ ಅವರು ಕುವೆಂಪು ನೆನಪನ್ನು ಹಂಚಿಕೊಂಡಿದ್ದಾರೆ. ‘ಅವಧಿ’ ಕುವೆಂಪು ಸಂಚಿಕೆ ರೂಪಿಸಿದ ಬೆನ್ನಲ್ಲೇ ಕವಯತ್ರಿ ಅಕ್ಷತಾ ಕೆ ಈ ಲೇಖನವನ್ನು ಒದಗಿಸಿದ್ದಾರೆ. ಕಡಿದಾಳು ಶಾಮಣ್ಣ ಹಾಗೂ ಅಕ್ಷತಾ ಇಬ್ಬರಿಗೂ ಥ್ಯಾಂಕ್ಸ್. ಕಡಿದಾಳು ಶಾಮಣ್ಣ ಹಾಗೂ ಜಿ ಪಿ ಬಸವರಾಜು ದಂಪತಿಗಳು ಕುವೆಂಪು ಅವರೊಂದಿಗಿರುವ ಅಪರೂಪದ ಫೋಟೋ ಸಹಾ ಇದೆ. -ಕಡಿದಾಳು ಶಾಮಣ್ಣ ದಂತವಾದ್ಯದ ಕಥೆ ಹೀಗಾಯ್ತಲ್ಲ ಇದೇ ಸಂದರ್ಭದಲ್ಲಿ ಕೆ.ಎಚ್ ಶ್ರೀನಿವಾಸ್ ದೆಹಲಿಗೆ ಹೊರಟಿದ್ರು. ಆವಾಗ ಬಿಸ್ಮಿಲ್ಲಾಖಾನರ ಶಹನಾಯಿ ಇಡೀ […]
ರವೀಂದ್ರ ಮಾವಖಂಡ ಕಲೆಕ್ಷನ್: ಕಾಯ್ಕಿಣಿ ಮತ್ತು ಕಾಯ್ಕಿಣಿ
ತಂದೆ ಗೌರೀಶ ಕಾಯ್ಕಿಣಿ ಮಗ ಜಯಂತ ಕಾಯ್ಕಿಣಿ
ಫೈಲ್ ಬುಕ್
ಕುವೆಂಪು ಉವಾಚ..
ಶ್ರೀಕೃಷ್ಣ ಆಲನಹಳ್ಳಿ ಬಗ್ಗೆ ವಿವೇಕ ಶಾನಭಾಗ
ನನ್ನೊಳಗೆ 'ಭೂಮಿಗೀತ'ದ ನೆನಪು
ನನ್ನೊಳಗೆ ‘ಭೂಮಿಗೀತ’ದ ನೆನಪು
ಇಂದು ಮೇ ದಿನ..
we shall overcome…
ತಪ್ಪದೇ ನೋಡಿ- ಮಿಸ್ ಮಾಡ್ಬೇಡಿ
ಬಿನಾಕಾ ಗೀತ ಮಾಲಾ :ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್
ಕವಿ ನಮನ
ಸಂಚಯ ‘ಹಿಂದ್ ಸ್ವರಾಜ್’
ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು…
ನನ್ನ ಪ್ರೀತಿಯ ಬಿಸಿ, ನಿನ್ನ ಬೆರಳು ಸುಟ್ಟೀತು
ದೆಹಲಿಯಲ್ಲಿ ‘ಕಳ್ಳ’
