ಸನತ್ ಕುಮಾರ್ ಬೆಳಗಲಿ, ಸಿ ಜಿ ಮಂಜುಳಾ, ಬಿ ಎಂ ಬಷೀರ್  ಸೇರಿದಂತೆ 25 ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಸನತ್ ಕುಮಾರ್ ಬೆಳಗಲಿ, ಸಿ ಜಿ ಮಂಜುಳಾ, ಬಿ ಎಂ ಬಷೀರ್ ಸೇರಿದಂತೆ 25 ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ...

ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ

ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ

ಡಾ. ಲೋಕೇಶ್ ಮೊಸಳೆ **ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ದಿಕ್ಕಿನ ಪದಗಳಾಗಿವೆ. ಹಾಗೆಯೇ ಯುದ್ಧ ಮತ್ತು ಕಲೆ ಕೂಡ. ಕಲಾಕಾಯಕವನ್ನು ಯಾರು ಮಾಡುತ್ತಿದ್ದರೋ ಅವರು ಶಾಂತಿಯ ಮತ್ತು ಜೀವ ಜಾಲದ ಪ್ರತಿಪಾದಕರಾಗಿರುತ್ತಾರೆ. ಇದು ನಾರ್ವೆ ದೇಶದ ನೋಬಲ್ ಪ್ರಶಸ್ತಿ ವಿಜೇತ ನಾಟಕಕಾರ-ಸಾಹಿತಿ ಜಾನ್ ಫೋಸ್ಸೆ ಅವರ ಮಾತು. ಮಾರ್ಚ್ ೨೭,...

ಕಿರಣ ಭಟ್‌ ನೋಡಿದ ‘ಅನ್ಯಾ’ಳ ಡೈರಿ

ಕಿರಣ ಭಟ್‌ ನೋಡಿದ ‘ಅನ್ಯಾ’ಳ ಡೈರಿ

ಕಿರಣ ಭಟ್‌, ಹೊನ್ನಾವರ ** ʼ ನನಗನ್ನಿಸತ್ತೆ ಇಲ್ಲೋ ಒಂದು ಕಡೆ ಮನುಷ್ಯನಲ್ಲೂ ಒಳ್ಳೆಯತನ ಇರತ್ತೆ ಅಂತ” ನಾಟಕವೊಂದರಲ್ಲಿ ಹೀಗೆ ಹದಿಮೂರು ವರ್ಷದ ಹುಡುಗಿಯೊಬ್ಬಳು ಮತ್ತೆ ಮತ್ತೆ ಹೇಳುತ್ತಿದ್ದರೆ ಆಕೆ ʼಅನ್ಯಾʼ. ಇಂಥದೊಂದು ಆಶಾವಾದದ ಸೆಳಕನ್ನು ಎದೆಯಲ್ಲಿ ಹೊತ್ತುಕೊಂಡು ಬದುಕಿದ ಹುಡುಗಿ ಆನ್ಯಾ. ಕೊನೆಗೂ ಅಂಥ ಮನುಷ್ತ್ವವನ್ನು...

ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’

ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’

ದಿಲಾವರ್ ರಾಮದುರ್ಗ ** ಹೆಸರಾಂತ ಕಲಾವಿದೆ ಅಕ್ಷತಾ ಪಾಂಡವಪುರ ಅವರ ವಿಭಿನ್ನ ಪ್ರಯೋಗ 'ಲೀಕೌಟ್'. ದಿಲಾವರ್ ರಾಮದುರ್ಗ ಅವರು ಇದರ ಕುರಿತು ಬರೆದ ಬರಹ ಇಲ್ಲಿದೆ. ** ಮನುಷ್ಯ ಸೂಕ್ಷ್ಮಗಳನ್ನು ಸೂಕ್ಷ್ಮ ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಸಾಂಕೇತಿಕವಾಗಿ ದರ್ಶನ ಮಾಡಿಸುವ 'ಲೀಕೌಟ್' ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳ ಬಗ್ಗೆ...

‘ಈ ಹೊತ್ತಿಗೆ’ ಸಂಭ್ರಮ

‘ಈ ಹೊತ್ತಿಗೆ’ ಸಂಭ್ರಮ

೨೪ ಮಾರ್ಚ್ ೨೦೨೪ ಭಾನುವಾರ, ಕಪ್ಪಣ್ಣ ಅಂಗಳದಲ್ಲಿ ಇಂದು 'ಈ ಹೊತ್ತಿಗೆ' ಸಂಸ್ಥೆಯ ವಾರ್ಷಿಕ ಹೊನಲು ಕಾರ್ಯಕ್ರಮ ಮತ್ತು 'ಈ ಹೊತ್ತಿಗೆ' ಕಥಾ ಪ್ರಶಸ್ತಿ ಮತ್ತು ಕಾವ್ಯಪ್ರಶಸ್ತಿ ಪ್ರದಾನ ಸಮಾರಂಭವು ಯಶಸ್ವಿಯಾಗಿ ಜರುಗಿತು. ಸದಾಶಿವ ಸೊರಟೂರ ಅವರ ‘ಧ್ಯಾನಕ್ಕೆಕೂತ ನದಿ’ ಕಥಾ ಸಂಕಲನಕ್ಕೆ ೨೦೨೪ ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ...

ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?

ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ 'ಸಂಗೀತ ಕಲಾ ನಿಧಿ ಪುರಸ್ಕಾರ'ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. [email protected] ** ಬಿ ಕೆ ಸುಮತಿ...

ಬಾ ಕವಿತಾ

ಚನ್ನಪ್ಪ ಅಂಗಡಿ ಹೊಸ ಕವಿತೆ ‘ನೆಲ ತತ್ವ’

ಚನ್ನಪ್ಪ ಅಂಗಡಿ ಹೊಸ ಕವಿತೆ ‘ನೆಲ ತತ್ವ’

ಚನ್ನಪ್ಪ ಅಂಗಡಿ ** ಒಬ್ಬರಿಗಿಂತ ಇಬ್ಬರು ಲೇಸುಅನ್ನುವ ಮುನ್ನಕೈ ಬೆರಳೈದಾಗಿ ನೆನಪಿಸಿದವುಸಂಖ್ಯಾಬಲವೆಂದೋ ಅಸಂಖ್ಯವಾಗಿದೆಕಲಿಗಾಲದಲಿ. ಹೋಗುವ ಜೀವ ಬರುವ ಜೀವಎರಡೂ ಸಜೀವಕೇಳುವ...

ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಬಸ್ಸು ಮತ್ತು ಭೂಮಿ’

ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಬಸ್ಸು ಮತ್ತು ಭೂಮಿ’

ವಿಶಾಲ್ ಮ್ಯಾಸರ್ ** ಚಲಿಸುತ್ತದೆ ಬಸ್ಸು ಒಳಗಿರುವ ಎಲ್ಲಾ ಹೊಟ್ಟೆಗಳನ್ನು ಹೊತ್ತು ತಿರುಗುತ್ತದೆ ಭೂಮಿ ಹೊಟ್ಟೆಯಲ್ಲಿರುವ ಎಲ್ಲಾ ಮೂಟೆಗಳನ್ನು ಹೊತ್ತು ಅಯ್ಯೊ ಸ್ವಾಮಿ...

‍ಪುಸ್ತಕದ ಪರಿಚಯ

Book Shelf

ಭಾಗ್ಯ ಸಿ ಎಚ್ ಓದಿದ ಪ್ಯಾಲೆಸ್ಟೀನ್ ಕವಿತೆಗಳು

ಭಾಗ್ಯ ಸಿ ಎಚ್ ಓದಿದ ಪ್ಯಾಲೆಸ್ಟೀನ್ ಕವಿತೆಗಳು

ಭಾಗ್ಯ ಸಿ ಎಚ್ ** ಖ್ಯಾತ ಕವಿ ವಸಂತ ಬನ್ನಾಡಿ ಅವರ ಹೊಸ ಕೃತಿ 'ಪ್ಯಾಲೆಸ್ಟೀನ್ ಕವಿತೆಗಳು'. 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಓದಿ ಲೇಖಕಿ ಸಿ ಎಚ್ ಭಾಗ್ಯ ಅವರು ಬರೆದ ಅನಿಸಿಕೆ ಇಲ್ಲಿದೆ. ** ನಮಸ್ತೆ, ನೀವು ವಿಶ್ವಾಸದಿಂದ ಕಳುಹಿಸಿದ ಪ್ಯಾಲೆಸ್ಟೀನ್ ಕವಿತೆಗಳು ತಲುಪಿತು. ಅರ್ಧ ಗ್ಲೋಬಿನ ತುಂಬಾ ಮತಾಂಧರು,...

ಮತ್ತಷ್ಟು ಓದಿ
ಪಾರ್ವತಿ ಜಿ ಐತಾಳ್ ಓದಿದ – ‘ಬೆಳಕು ಮಾರುವ ಹುಡುಗ’

ಪಾರ್ವತಿ ಜಿ ಐತಾಳ್ ಓದಿದ – ‘ಬೆಳಕು ಮಾರುವ ಹುಡುಗ’

ಪಾರ್ವತಿ ಜಿ ಐತಾಳ್ ** ಸಾಹಿತಿ ಉದಯಕುಮಾರ್ ಹಬ್ಬು ಅವರ ಕವನ ಸಂಕಲನ 'ಬೆಳಕು ಮಾರುವ ಹುಡುಗ'. 'ದೀಪ್ತಿ ಬುಕ್ ಹೌಸ್' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಕಥೆ, ಕಾದಂಬರಿ, ವೈಚಾರಿಕ ಪ್ರಬಂಧ, ಅನುವಾದ, ವಿಮರ್ಶೆ - ಹೀಗೆ ಎಲ್ಲ ಪ್ರಕಾರಗಳಲ್ಲೂ...

ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’

ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’

ಗೀತಾ ಕುಂದಾಪುರ ** ಕೃತಿಯ ಹೆಸರು – ಸುತ್ತಾಟದ ಸಂಭ್ರಮ (ಪ್ರವಾಸಾನುಭವ ಕಥನ)ಲೇಖಕಿ – ಗೀತಾ ಜಿ ಹೆಗಡೆ ಕಲ್ಮನೆ. ಬೆಲೆ – 120/- ಪ್ರಕಾಶನ - ತೇಜು ಪ್ರಕಾಶನ. ** ಗೀತಾ ಹೆಗಡೆ ಅವರು ಅವರ ಕವಿತೆಗಳ ಮೂಲಕ ಪರಿಚಯವಾದರು, ಭಾವ ಜೀವಿ, ಅದರೆ ಸರಿಯಲ್ಲ ಎನಿಸಿದ್ದನ್ನು ಮಾತ್ರ ನಿರ್ಭೀತಿಯಿಂದ ಜಾಲತಾಣದಲ್ಲಿ ಹಂಚಿಕೊಂಡವರು. ಅವರ ʻಓ...

ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ

ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ

ಎಂ ನಾಗರಾಜ ಶೆಟ್ಟಿ ** ಖ್ಯಾತ ಸಾಹಿತಿ ಚಂದ್ರಪ್ರಭ ಕಠಾರಿಯವರ ಹೊಸ ಕಥಾ ಸಂಕಲನ ಪ್ರಕಟವಾಗಿದೆ. ಚಿಕ್ಕು ಕ್ರಿಯೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಕತೆಗಾರರಾದ ಎಂ ನಾಗರಾಜ ಶೆಟ್ಟಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕತೆಗಳು ಬೆಳಕು ಕಾಣುವ ಹೊತ್ತಲ್ಲಿ - ಚಂದ್ರಪ್ರಭ ಕಠಾರಿಹಳ್ಳಕೊಳ್ಳ ದಾಟಿ, ಬೆಟ್ಟಗುಡ್ಡ...

ಸಂಪಾದಕರ ನುಡಿ

Editorial

‘ಅವಧಿ’ಗೆ ಒಂದು ಮನ್ನಣೆ

ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ.   ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ನಂತರ 'ಪ್ರಜಾವಾಣಿ'ಯ ಅಂಗಳದಲ್ಲೇ ನಾವಿಬ್ಬರೂ...

ಮತ್ತಷ್ಟು ಓದಿ

ಅವಧಿ ೧೪ರ ವಸಂತ

ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು 1ಕಗ್ಗತ್ತಲೆಯ ಖಂಡದಲ್ಲಿ ಸಣ್ಣ ಹಣತೆಯ ಹಿಡಿದುದಾರಿಗಾಗಿ ತಡಕಾಡಿದ ಗಾಂಧಿಯಕಣ್ಣ ಬೆಳಕಾಗಿದ್ದ ಈ ಕಸ್ತೂರ ಬಾ ಕಣ್ಣಿಂದಹನಿದ ಎರಡು ತೊಟ್ಟು ಕಣ್ಣೀರಿಗೆ ಇಡೀದಕ್ಷಿಣಾ...

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್‌ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: