ಹ್ಯಾಟ್ಸ್ ಆಫ್ ಟು ‘ಪ್ರಜಾವಾಣಿ’

ಕನ್ನಡದ ಸಂವೇದನೆಯ ನಾನಿದ್ದೇನೆ ಎಂದು ಮತ್ತೊಮ್ಮೆ ರೂಪಿಸಿದ ‘ಪ್ರಜಾವಾಣಿ’ ಬಳಗಕ್ಕೆ ಅಭಿನಂದನೆಗಳು.

‘ಪ್ರಜಾವಾಣಿ’ಯ ಸಂಪಾದಕ ಕೆ ಎನ್ ಶಾಂತಕುಮಾರ್,  ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ್ ದಂಡಾವತಿ,

ಕನ್ನಡದ ಪ್ರಜ್ಞೆ ದೇವನೂರು ಮಹಾದೇವ ಅವರಿಗೆ ವಂದನೆಗಳು.

ಇಡೀ ಪ್ರಯೋಗವನ್ನು ಚೆನ್ನಾಗಿ ಕಟ್ಟಿಕೊಡುವ ಪಿ ಮಹಮದ್ ಅವರ ಕಾರ್ಟೂನ್ ಇಲ್ಲಿದೆ.

ಸಂವಿಧಾನವನ್ನು ಕಾಪಾಡಿದ ಎಲ್ಲರ ಮನಸ್ಸನ್ನೂ ಸಂವಿಧಾನ ಕಾಪಾಡಲಿ..

‍ಲೇಖಕರು G

April 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. janardan Thumbe

    kannada madyama da Sandrbadalli prajavani patrike onde Ashakiranavagi ulidu kondide…hegagi intaha pryatnagalu prajavaniinda matra sadya….janasevakara soginalli edi vevasteyanne vanchisutiruva janarrige mane hakutiruva e dinagalalli prajavani proyaga abinadnaharha.deanora Magadevara bagge ellarigu gotiide..Avaru nijavada Manava jeevi…avarannu Ayke madikondda prajavani samajakke athamasthrya tumbide,,,
    thank u
    Janardan thumbe

    ಪ್ರತಿಕ್ರಿಯೆ
  2. D.RAVI VARMA

    ಸಾಹಿತ್ಯದ ರಾಜಕೀಯದಿಂದ ಹಾಗು ಪ್ರಚಾರ ,ಸನ್ಮಾನ ,ಹಾಗು ಹೋಗಲಿಕೆಗಳಿಂದ ದೂರ ಉಳಿದು ತಮ್ಮ ಒಡಲೊಳಗೆ ಸಾಕವ್ವ ನ ನೋವನ್ನು ಇಟ್ಟುಕೊಂಡು ,ಸಮಾನತೆಯ ದಾರಿಯ ಕನಸು ಕಾಣುತ್ತ, ಬಂದಿರುವ ದೇವನೂರರಿಗೆ ಪ್ರಜಾವಾಣಿ ಕೊಟ್ಟ ಪ್ರೀತಿ ನಿಜಕ್ಕೂ ಪ್ರಸಂಶನೀಯ ,ಈ ಆಲೋಚನೆ ಮಾಡಿದ ಎಲ್ಲ ಪ್ರಜಾವಾಣಿ ಬಳಗಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಚಹವೇಳೆಯ ಪ್ರಜಾವಾಣಿ ಎಲ್ಲ ಕನ್ನಡಿಗರ ಮನೆ ಮನ muttuvanaagali .
    ರವಿವರ್ಮ ಹೊಸಪೇಟೆ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ D.RAVI VARMACancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: