ಮಾರ್ಕ್ವೆಜ಼್ ನೆನಪಿನಲ್ಲಿ ರೋಸಿ ಡಿಸೋಜ಼ ಬರೆದ ಒಂದು ಕವಿತೆ

ರೋಸಿ ಡಿಸೋಜ

(ಮಾರ್ಕ್ವೆಜ಼್ ನ ‘Of Love and other Demons’ ಓದುವಾಗ ಬರೆದದ್ದು)

 

ದೆಲೌರಾನ ಕನಸು
ಮಂಜು ಮುಸುಕಿದ ಬಯಲು,
ವಿಸ್ತಾರಕ್ಕೆ
ಗಾಜು ಕಿಟಕಿಯ ತಿಟ್ಟು,
ಸಿಯಾರ್ವ ಮಾರಿಯಾ
ಉಡಿಯ ತುಂಬಾ
ಎಂದೂ ಖಾಲಿಯಾಗದ ದ್ರಾಕ್ಷಿ ಗೊಂಚಲು.
ತಣ್ಣನೆ ಬೆರಳುಗಳಿಂದ
ಮಿಡಿಯುತ್ತಾ
ಕಿತ್ತು ಬಾಯಿಗಿಟ್ಟಂತೆಲ್ಲಾ
ಅದೇ ತೊಟ್ಟಿನಲ್ಲಿ ಮತ್ತೆ
ಇನ್ನೊಂದು ಹಣ್ಣು.
ಧಾವಂತವಿಲ್ಲ ಸಿಯಾರ್ವ ಮಾರಿಯಾ
ದ್ರಾಕ್ಷಿ ಗೊಂಚಲಿನ ಕೊನೆಯ ಹಣ್ಣಿನಲ್ಲಿ
ಇರುವುದು
ಸಾವು.
 

‍ಲೇಖಕರು G

April 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Anonymous

    ಧಾವಂತವಿಲ್ಲ ಸಿಯಾರ್ವ ಮಾರಿಯಾ
    ದ್ರಾಕ್ಷಿ ಗೊಂಚಲಿನ ಕೊನೆಯ ಹಣ್ಣಿನಲ್ಲಿ
    ಇರುವುದು
    ಸಾವು.

    ಪ್ರತಿಕ್ರಿಯೆ
  2. ಜಿ.ಎನ್ ನಾಗರಾಜ್

    ಕವಿ ಹೃದಯದ ಕಾದಂಬರಿಕಾರನಿಗೆ ಕಾವ್ಯ ಸ್ಪಂದನ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ AnonymousCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: