ದೇವನೂರರಿಗೆ ಸಿಕ್ಕ ‘ಅಮೃತ’

avadhimag.official Twitter Like 0 avadhimag ಅವಳು “ಅಮೃತ” ಪ್ರಸಾದ್ ರಕ್ಷಿದಿ  ಎರಡು ವರ್ಷಗಳಿಂದ ಮಾದೇವ ಅಮೃತಾಳನ್ನು ಒಮ್ಮೆ ನೋಡಬೇಕು ಎಂದು ಹಲವು ಬಾರಿ ಹೇಳಿದ್ದರು. ಆದರೆ ಸಂದರ್ಭವಾಗಿರಲಿಲ್ಲ. ಮಾದೇವರಿಗೆ ಅಮೃತಾಳ ಆರೋಗ್ಯದ ಸಮಸ್ಯೆ ತಿಳಿದಿತ್ತು. ಕಳೆದ ಜುಲೈಯ ಕೊನೆಯಭಾಗದಲ್ಲಿ ಅಮೃತಾಳ ಬಯಕೆಯಂತೆ ನಾವು ಕೊಯಮತ್ತೂರಿಗೆ ಹೋಗಿದ್ದೆವು. ವಾಪಸ್ ಬರುವಾಗ, ಮೈಸೂರಿನಲ್ಲಿ, ಅಮೃತ “ಅಪ್ಪ ಈ ಸಾರಿ ಆದರೆ ಮಾದೇವರ ಮನೆಗೆ ಹೋಗೋಣ ಅವರತ್ರ ನಾನೊಂದು ಪ್ರಶ್ನೆ ಕೇಳಕ್ಕಿದೆ” ಎಂದಳು. ಸರಿ ನೋಡೋಣ ಎಂದೆ. ಮರುದಿನ ಬೆಳಗ್ಗೆ … Continue reading ದೇವನೂರರಿಗೆ ಸಿಕ್ಕ ‘ಅಮೃತ’