ಕನ್ನಡ ರಂಗಭೂಮಿಯಲ್ಲಿ ಒಂದು ವಿಭಿನ್ನ ಪ್ರಯೋಗ ನಡೆಯುತ್ತಿದೆ. ಒಂದು ಮಹಾನ್ ಕಾದಂಬರಿಯನ್ನು ರಂಗಕ್ಕೇರಿಸುವುದು ಸುಲಭದ ಮಾತಲ್ಲ. ಆ ಸವಾಲನ್ನು ಸಿ ಬಸವಲಿಂಗಯ್ಯ ಕೈಗೆತ್ತಿಕೊಂಡಿದ್ದಾರೆ. ಒಂಬತ್ತು ಘಂಟೆ, ನಾಲ್ಕು ರಂಗ, ಭಿನ್ನ ಪರಿಸರ ಇವೆಲ್ಲವೂ ಕನ್ನಡ ರಂಗಭೂಮಿಗೆ ಹೊಸತು..ಹೊಸತು..
ಈ ನಾಟಕ ನೋಡುವುದು ಒಂದು ಅನುಭವ. ಖಂಡಿತಾ ಮಿಸ್ ಮಾಡಿಕೊಳ್ಳಬೇಡಿ..
ಈ ಪ್ರಯೋಗದ ಮಹತ್ವದ ಬಗ್ಗೆ ಸುಗತ ಶ್ರೀನಿವಾಸರಾಜು ಔಟ್ ಲುಕ್ ಗೆ ಬರೆದಿರುವ ಲೇಖನ ‘ಮೀಡಿಯಾ ಮೈಂಡ್’ ನಲ್ಲಿದೆ. ಅದನ್ನೂ ಓದಿ..
Beautiful posters.