ಹುಲಿಕುಂಟೆ ಮೂರ್ತಿ
ಅದ್ಯಾಕೋ ಈ ‘ಸ್ವಾತಂತ್ರ್ಯ’ ಅನ್ನೋ ಪದ ಕೇಳಿದಾಗೆಲ್ಲಾ ಒಂಥರಾ ಗಂಟಲು ಕೆರೆತದ ಅನುಭವ… ನಾನು ಪಿಯುಸಿ ಓದುತ್ತಿದ್ದಾಗಿಂದಲೂ…..
ಆಗಸ್ಟ್ 15 ಬಂದರೆ ನನಗೆ ಎರಡು ಹಾಡುಗಳು ನೆನಪಾಗ್ತವೆ:
ಒಂದು ದಸಂಸ ದ ‘ಬಿಡುಗಡೆ ಎಂಬುದು ಏನೋ.. ಬಿಡುಗಡೆ ಎಂಬುದು ಎಂತೋ.. ಸ್ವಾತಂತ್ರ್ಯದ ಸೂರ್ಯ ಹುಟ್ಟಿದರೂ ಕಿರಣ ಕಾಣಲಿಲ್ಲ; ಹಸಿದವರೆದುರಿಗೆ ಉಳ್ಳವರೊಡ್ಡಿದ ಮೋಡ ಚದುರಲಿಲ್ಲ…..’
ಆಗಸ್ಟ್ 15 ಬಂದರೆ ನನಗೆ ಎರಡು ಹಾಡುಗಳು ನೆನಪಾಗ್ತವೆ:
ಒಂದು ದಸಂಸ ದ ‘ಬಿಡುಗಡೆ ಎಂಬುದು ಏನೋ.. ಬಿಡುಗಡೆ ಎಂಬುದು ಎಂತೋ.. ಸ್ವಾತಂತ್ರ್ಯದ ಸೂರ್ಯ ಹುಟ್ಟಿದರೂ ಕಿರಣ ಕಾಣಲಿಲ್ಲ; ಹಸಿದವರೆದುರಿಗೆ ಉಳ್ಳವರೊಡ್ಡಿದ ಮೋಡ ಚದುರಲಿಲ್ಲ…..’
ಇನ್ನೊಂದು ಮೇಷ್ಟ್ರು ಸಿದ್ಧಲಿಂಗಯ್ಯನವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ…..?’
ಕ್ಷಮಿಸಿ ‘ಶುಭಾಶಯ’ ಅಂತ ಸುಳ್ಳು ಸುಳ್ಳೇ ಹೇಳಲಾರೆ….
ಕ್ಷಮಿಸಿ ‘ಶುಭಾಶಯ’ ಅಂತ ಸುಳ್ಳು ಸುಳ್ಳೇ ಹೇಳಲಾರೆ….
Subhashaya helakenide sir