ಕುಪ್ಪಳಿ ಮೇಲ್ ಮಂಜು…

sahyadri nagaraj

ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಇತ್ತೀಚಿಗೆ ಕುಪ್ಪಳಿಯಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಕಮ್ಮಟ ಹಮ್ಮಿಕೊಳ್ಳಲಾಗಿತ್ತು. ಡಾ ಕೆ ವಿ ನಾರಾಯಣ್ ಅವರ ಸಂಚಾಲಕತ್ವದಲ್ಲಿ ನಡೆದ ಈ ಕಮ್ಮಟಕ್ಕೆ ನಾಡಿನ ಮೂಲೆ ಮೂಲೆಯಿಂದ ಉತ್ಸಾಹಿ ಓದುಗರು ಬಂದಿದ್ದರು.

ಕನ್ನಡಪ್ರಭದ ಪತ್ರಕರ್ತ ಸಹ್ಯಾದ್ರಿ ನಾಗರಾಜ್ ತಾವು ಮಾಡಿಕೊಂಡ ನೋಟ್ಸ್ ಅಲ್ಲದೇ ಕ್ಯಾಮರಾವನ್ನೂ ಬಗಲಿಗೆ ಹಾಕಿಕೊಂಡು ಹೋದ ಪರಿಣಾಮದಿಂದ ಸಿಕ್ಕದ್ದು ಇಲ್ಲಿದೆ.

ಕುಪ್ಪಳಿಗೆ ಕುಪ್ಪಳಿಯೇ ಮಂಜು ಹೊತ್ತು ಮಲಗಿತ್ತು. ಅಂದ ಹಾಗೆ ಸಹ್ಯಾದ್ರಿ ನಾಗರಾಜ್ ಹೋಗುವೆನು ನಾ ನನ್ನ ಒಲುಮೆಯ ನಾಡಿಗೆ ಎನ್ನುವಂತೆ ಹೆಜ್ಜೆ ಹಾಕಿಯೇ ಬಿಟ್ಟರು

nannooru kuppalli by sahyadri nagaraj

nannooru kuppalli by sahyadri nagaraj1

nannooru kuppalli by sahyadri nagaraj2

nannooru kuppalli by sahyadri nagaraj3

nannooru kuppalli by sahyadri nagaraj4

‍ಲೇಖಕರು admin

December 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. lakshman rao

    ಮೋಡವು ಮೈ ತುಂಬಿಧಾಗ
    ಹರೆಯವು ಆ ಅವಧಿಗಾಗಿ ಕಾಯುವಾಗ
    ನಮ್ಮ ಆತ್ಮೀಯ ಬರಹಗಾರ ಯಾರಿಗಾಗಿ ಕಾಯುತ ಕುಳಿತಿರುವನು ಹೇಳಿ
    ಅದುವೇ ಕವಿ ಸಮಯ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಮುಗಿಯದ ಮೌನ- GKNCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: