ಆಹಾ! ಈ ಫೋಟೋವೇ..

literary doyens

ಚಿಂತಾಮಣಿಯಲ್ಲಿ ಕಂಡ ಮುಖ 

ನಿಂತಿರುವವರು: ಮರಕಿಣಿ ನಾರಾಯಣ ಮೂರ್ತಿ, ಜಿ ವಿ ಆನಂದಮೂರ್ತಿ, ಎಚ್ ದಂಡಪ್ಪ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ , ಜಿ ಕೆ ಗೋವಿಂದರಾವ್, ಎಚ್ ಎಸ್ ಶಿವಪ್ರಕಾಶ್, ಸ ರಘುನಾಥ್, ಚಿ ಶ್ರೀನಿವಾಸ ರಾಜು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ , ವೇಣುಗೋಪಾಲ ಸೊರಬ, ಶತಾವದಾನಿ ಗಣೇಶ್.

ಕುರ್ಚಿಯಲ್ಲಿ ಕುಳಿತಿರುವವರು: ಪ್ರತಿಭಾ ನಂದಕುಮಾರ್, ಸುಮತೀಂದ್ರ ನಾಡಿಗ್, ಕೆ ಎಸ್ ನರಸಿಂಹಸ್ವಾಮಿ, ಎಂ ಗೋಪಾಲಕೃಷ್ಣ ಅಡಿಗ, ಕೆ ಎಸ್ ನಿಸಾರ್ ಅಹ್ಮದ್, ಎಲ್ ಎಸ್ ಶೇಷಗಿರಿ ರಾವ್, ಬಿ ಸಿ ರಾಮಚಂದ್ರ ಶರ್ಮ

ನೆಲದ ಮೇಲೆ ಕುಳಿತಿರುವವರು : ವಸಂತಕುಮಾರ ಪೆರ್ಲ, ಎಂ ಎನ್ ವ್ಯಾಸರಾವ್, ಬಿ ಆರ್ ಲಕ್ಷ್ಮಣ ರಾವ್, ಎಚ್ ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ

ಚಿಂತಾಮಣಿಯಲ್ಲಿ ತೆಗೆದ ಫೋಟೋ. ಈ ಶಿಬಿರವೇ ಗೋಪಾಲಕೃಷ್ಣ ಅಡಿಗರಿಗೆ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆ ಬರೆಯಲು ಕಾರಣವಾಯಿತು ಎನ್ನಲಾಗಿದೆ. ಇದೇ ಹೆಸರಿನಲ್ಲಿ ಅವರ ಕವನ ಸಂಕಲನವಿದೆ 

 

‍ಲೇಖಕರು Admin

June 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

    • ಬಿ.ಆರ್.ಲಕ್ಷ್ಮಣರಾವ್

      ನಿಂತಿರುವರಲ್ಲಿ ಕೊನೆಯವರು ಶತಾವಧಾನಿ ಗಣೇಶ್ ಅಲ್ಲ. ಚಿಂತಾಮಣಿಯವರೇ ಆಗಿದ್ದ ನನ್ನ ಹಿರಿಯ ಮಿತ್ರ ಹಾಗೂ ನಮ್ಮ ‘ಗೆಳೆಯರ ಬಳಗ’ದ ಅಧ್ಯಕ್ಷ ಟಿ.ಎಸ್.ರಾಘವೇಂದ್ರರಾವ್. ಈಗ ಅವರಿಲ್ಲ.

      ಪ್ರತಿಕ್ರಿಯೆ
  1. s.p.vijayalakshmi

    S.P.Vijaya lakshmi…………….ತುಂಬಾ ಖುಷಿಯಾಗ್ತಾ ಇದೆ ಈ ಫೋಟೋದಲ್ಲಿರುವ ಅತಿರಥ -ಮಹಾರಥರನ್ನು ಕಂಡು …

    ಪ್ರತಿಕ್ರಿಯೆ
  2. ಆದಿವಾಲ ಗಂಗಮ್ಮ

    ಅಪರೂಪದ ಆಗಾಗ್ಗೆ ಸಂಬ್ರಮಿಸಿ ನೋಡಬಹುದಾದ ಸಂಗ್ರಹಿಸಿ ಇಡಬೇಕಾದ ಚೆಂದದ ಚಿತ್ರ.. ಮನಸ್ಸಿಗೆ ತುಂಬಾ ಮುದ ನೀಡಿತು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sushrutha DodderiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: