‘ಸಂಕಥನ’ದ ಶಿಸ್ತು

ಸಂಕಥನ ಪ್ರಣಾಳಿಕೆ ೨೦೨೦

ಪ್ರಣಾಳಿಕೆಗಳನ್ನು ಸಿದ್ದಮಾಡಿಕೊಂಡು ಕೆಲಸ ಮಾಡುವುದು ರಾಜಕೀಯ ಪಕ್ಷಗಳಿಗೆ ಮಾತ್ರ ಸೀಮಿತವಾಗಬಾರದು. ಅದು ಎಲ್ಲ ಕ್ಷೇತ್ರಗಳಿಗೂ ಹರಡಿಕೊಳ್ಳಬೇಕು. ಆದ್ರೆ ರಾಜಕೀಯ ಪಕ್ಷಗಳಂತೆ ಭ್ರಷ್ಟವೂ ದುಷ್ಟವೂ ಆಗಬಾರದಷ್ಟೇ!

ಕಳೆದ ಒಂದು ದಶಕದಿಂದ ಸೃಜನ, ಅನೇಕ, ಸಂಕಥನ ಅನ್ನುವ ಹೆಸರುಗಳಿಂದ ಸಾಹಿತ್ಯದ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಿದ್ದ ‘ಸಂಕಥನ’ವು ೨೦೨೦ರಿಂದ ಚೂರು ವಿಶಾಲ ಹರಹಿನಲ್ಲಿ ಕೆಲಸ ಮಾಡಲು ತೊಡಗಿದೆ. ಅದಕ್ಕಾಗಿ ನಾವೆಲ್ಲಾ ಗೆಳೆಯರು ಒಂದು ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದೇವೆ ಮತ್ತು ೨೦೨೦ ರ ಮೊದಲ ದಿನವಾದ ಇಂದು ಅದನ್ನು ಬಿಡುಗಡೆಗೊಳಿಸುತ್ತಾ ಇದ್ದೇವೆ.

ಬನ್ನಿ ನಮ್ಮ ಜೊತೆಯಾಗಿ ಈ ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರೋಣ..

– ರಾಜೇಂದ್ರ ಪ್ರಸಾದ್

]

‍ಲೇಖಕರು avadhi

January 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Rajendra Prasad

    ಸಂಕಥನದ ಬೆಂಬಲವಾಗಿರುವ ಅವಧಿ ಮತ್ತು ಜಿ ಎನ್ ಮೋಹನ್ ಅವರಿಗೆ ನನ್ನಿ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: