ಶಾಸನ Renovation….

shivaprasad

ಶಿವಪ್ರಸಾದ್ 

ಕೆಲವೊಮ್ಮೆ ಹೀಗೂ ಆಗುತ್ತೆ

ಜನ ಬುದ್ದಿವಂತಿಕೆಯನ್ನ ಅತಿಯಾಗಿ ಉಪಯೋಗಿಸಿದಾಗ ಹೀಗಾಗುತ್ತದೆ ಎಂಬುದಕ್ಕೆ ಒಂದು ಸುಂದರ ನಿದರ್ಶನ

ಕರ್ನಾಟಕದ ಗಡಿ ಭಾಗದಲ್ಲಿರುವ ಗೌರಿಬಿದನೂರಿನ ಬಳಿ ಒಂದು ಹಳೆಯ ಶಾಸನವನ್ನು ಊನಗೊಳಿಸಿ ಯಾವುದೋ ಮೂಲೆಗೆ ಬಿಸಾಡಲಾಗಿತ್ತು

ಇದರಿಂದಾಗಿಯೇ ಊರಿಗೆ ಕೆಟ್ಟದಾಗುತ್ತಿದೆ ಎಂದು ಕೆಲ ಮರಳರು ಮತ್ತೆ ಅದೇ ಶಾಸನವನ್ನು ತಮಗಿಷ್ಟ ಬಂದಂತೆ ಕೊರೆದು ಮರುಲಿಪ್ಯಂತರಿಸಿದ್ದಾರೆ.

ಶಾಸನವನ್ನು ಹದಗೆಡಿಸಿ ಅಷ್ಟೇ ಅಲ್ಲದೆ ಹೂ ಹಣ್ಣು ಕಾಯಿ ಮಾಡಿಸಿ ಸಕಲ ಪೂಜಾ ಕೈಂಕರ್ಯಗಳನ್ನು ಮಾಡಿಸಿ, ಚೆರುಪು ಹಂಚಿ ಹಸಿದ ಒಂದತ್ತು ಜನಕ್ಕೆ ಊಟವನ್ನೂ ಹಾಕಿಸಿದ್ದಾರೆ.

ಇಂತಪ್ಪ ಕಲಿಗಳ್ ಕರುನಾಡೊಳ್ .. ಜೈ ಮಾದೇಸ್ವರ..

‍ಲೇಖಕರು Admin

May 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಿಜಯೇಂದ್ರ.ಕುಲಕರ್ಣಿ ( ಮಳ್ಳಿ) ಕಲಬುರಗಿ

    ಕಳೆದ 20 ವರ್ಷಗಳಿಂದ ಪುರಾತನ ದೇಗುಲ ಶಾಸನಗಳನ್ನು ಅರಸಿ
    ಹಳ್ಳಿ ಹಳ್ಳಿ ತಿರುಗುತ್ತ
    ಲೇಖನ ಬರೆಯುತ್ತಿರುವ ನಾನು,ಇಂತಹ ದುಸ್ಥಿತಿಯಲ್ಲಿರುವ
    ಹಲವಾರು ಶಾಸನಗಳನ್ನು
    ನೋಡಿದ್ದೇನೆ.
    ಕೆಲವು ಕಡೆ ಬಟ್ಟೆ ಒಗೆಯಲು
    ಕೊಡಲಿ ಮಸೆಯಲು ಶಾಸನ ಬಳಸಿ ಕೊಂಡಿದ್ದು ಇದೆ.
    ಮೂಢ ನಂಬಿಕೆಯಿಂದ ಅದರ ಮೇಲೆ ಎಣ್ಣೆ ಹಾಕಿ ಪೂಜಿಸುತ್ತಾರೆ.
    ವಿಜಯಪುರದಲ್ಲಿ ಶೌಚಕೂಪದಲ್ಲಿದ್ದ(ಅರಕಿಲ್ಲೆ ಪ್ರದೇಶ)
    ಶಿಲಾಶಾಸನಗಳ ಬಗ್ಗೆ ಸುಧಾ ದಲ್ಲಿ ಬರೆದಾಗ ಅವನ್ನು
    ಸ್ವಚ್ಛಗೊಳಿಸಲಾಗಿತ್ತು.ಈಗ
    ಪರಿಸ್ಥಿತಿ ಏನಾಗಿದೆಯೋ ಗೊತ್ತಿಲ್ಲ.
    ವಿಜಯೇಂದ್ರ.ಕುಲಕರ್ಣಿ ( ಮಳ್ಳಿ) ಕಲಬುರಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: