ರಂಗಾಯಣ ವಿವಾದ: ನಿರ್ದೇಶಕರ ಸ್ಪಷ್ಟನೆ

ಬಂಧುಗಳೇ,

‘ಸಾದ್ವಿ’ ಪತ್ರಿಕೆಯ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಬಗ್ಗೆ ಕೆಲವರು ತಳಮಳಗೊಂಡಿದ್ದಾರೆ.

ನಾನು ನಡೆದಂತೆ ನುಡಿದಿದ್ದೇನೆ.

ಟಿಪ್ಪು ಬಗ್ಗೆ ಮಾತನಾಡಿದ ಮಾತ್ರಕ್ಕೆ ನನ್ನ ಜಾತ್ಯತೀತ ನಿಲುವು ಅಚಲ.

ನನ್ನ ಬದ್ಧತೆ ಏನಿದ್ದರೂ “ರಂಗಭೂಮಿ” .

ಭ್ರಷ್ಟನಾಗಲಾರೆ, ಗಾಂಧಿ ತತ್ವ ನನ್ನ ಗುರಿ, ನನ್ನ ರಂಗಾಯಣಕ್ಕೆ ದಕ್ಕೆ ಬಾರದು.

ಬಹುರೂಪಿ ಕೆಡಿಸುವ ಹುನ್ನಾರ ಮಾಡಬೇಡಿ.

ದಯಮಾಡಿ ಎಲ್ಲರೂ ಬನ್ನಿ. ಕಾರ್ಯಕ್ರಮ ನೋಡಿದ ನಂತರ ದೋಷ. ಕಂಡರೆ ಟೀಕಿಸಿ… ಆದರೆ ಬನ್ನಿ

ಅಡ್ಡಂಡ ಕಾರಿಯಪ್ಪ

‍ಲೇಖಕರು avadhi

February 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: