ಬಹುರೂಪಿಯ ತೇಜಸ್ವಿ ಹಬ್ಬ

ತೇಜಸ್ವಿಯವರ ಪುಸ್ತಕ ಬಿಡುಗಡೆ ಮಾಡಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ‘ತೇಜಸ್ವಿ ಸಿಕ್ಕರು’ ಕೃತಿಯನ್ನು ಕೈಯಲ್ಲಿ ಹಿಡಿದು, ಅವರೇ ಸಿಕ್ಕಷ್ಟು ಖುಷಿಯಲ್ಲಿ ನಗುವ ವದನ ಬೀರಿದರು.

ಬಿಡುಗಡೆ ಸಮಾರಂಭದಲ್ಲಿ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್ , ಗ್ರಾಮೀಣ ಕುಟುಂಬದ ಮುಖ್ಯಸ್ಥರಾದ ಎಂ. ಎಚ್. ಶ್ರೀಧರಮೂರ್ತಿ, ಬಹುರೂಪಿ ನಿರ್ದೇಶಕರಾದ ಶ್ರೀಜಾ, ‘ತೇಜಸ್ವಿ ಸಿಕ್ಕರು’ ಕೃತಿಕಾರ ಕೆ ಎಸ್ ಪರಮೇಶ್ವರ್, ರಂಗಕರ್ಮಿ ಸವಿತಾ ಉಪಸ್ಥಿತರಿದ್ದರು.

bahuroopi.in ಇಲ್ಲಿ ಕೊಂಡುಕೊಳ್ಳಬಹುದು 

ಇಲ್ಲವೇ ಬ್ಯಾಂಕ್ ಗೆ ಹಣ ಪಾವತಿಸಿ ನಮಗೆ ತಿಳಿಸಬಹುದು

 

‍ಲೇಖಕರು Avadhi

September 8, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This