‘ಬಹುರೂಪಿ’ಯ ಕನ್ಹಯ್ಯ, ಜಿಗ್ನೇಶ್ ಕೃತಿ ಬಿಡುಗಡೆಯ ಫೋಟೋ ಆಲ್ಬಂ

 

‘ಬಹುರೂಪಿ’ ಪ್ರಕಾಶನ ಪ್ರಕಟಿಸಿರುವ ಎನ್ ಎಸ್  ಶಂಕರ್ ಅವರ ಹೊಸ ಕೃತಿ ಇಂದು ಬಿಡುಗಡೆಗೊಂಡಿತು.

‘ಅವಧಿ ಲೈವ್’ನಲ್ಲಿ ಖ್ಯಾತ ಚಿಂತಕಿ ಎನ್ ಗಾಯತ್ರಿ ಅವರು ‘ಆಜಾದಿ ಕನ್ಹಯ್ಯ ದಲಿತ ದನಿ ಜಿಗ್ನೇಶ್’ ಕೃತಿಯನ್ನು ಬಿಡುಗಡೆ ಮಾಡಿದರು.

ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ರಾಜ್ಯ ಕಾರ್ಯದರ್ಶಿ ಸಿದ್ಧನಗೌಡ ಪಾಟೀಲ್ ಮುಖ್ಯ ಅತಿಥಿಯಾಗಿದ್ದರು.

‘ಸುದ್ದಿ ಟಿ ವಿ’ಗೆ ಸಲಹಾ ಸಂಪಾದಕರಾಗಿದ್ದ ಸಮಯದಲ್ಲಿ ಎನ್ ಎಸ್ ಶಂಕರ್ ಅವರು ನಡೆಸಿದ್ದ ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್ ಮೇವಾನಿ ಅವರ ಸಂದರ್ಶನವನ್ನು ಈ ಕೃತಿ ಒಳಗೊಂಡಿದೆ.

ಇಂದು ಜರುಗಿದ ಇಡೀ ಕಾರ್ಯಕ್ರಮ ಹಾಗೂ ಸಂವಾದವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 

 

 

‍ಲೇಖಕರು avadhi

February 20, 2020

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

2 Comments

  1. Sriranga M A

    ನೆಲೆ ಕಳೆದುಕೊಂಡು ಅಸ್ತಿತ್ವಕ್ಕೆ ಹಪಹಪಿಸುತ್ತಿರುವ ಕಮ್ಯುನಿಸ್ಟ್ ಚಳುವಳಿಯ ಮಾಜಿಗಳಿಗೆ ಕನ್ಹಯ್ಯ ಕುಮಾರ್ ಅವರು ‘ಭರವಸೆಯ ಬೆಳಕಾಗಿ’ ಕಂಡಿರುವುದು ಸದ್ಯದ ಅನಿವಾರ್ಯತೆಯಾಗಿರಬಹುದು. ಆದರೆ ಇಡೀ ಭಾರತಕ್ಕೆ ಅವರು ಭರವಸೆಯ ಬೆಳಕು ಎಂದು ಬಿಂಬಿಸಲು ಹೊರಟ ಈ ಹಿರಿಯರನ್ನು ಕಂಡು ಮನಸ್ಸು ಮುದುಡಿತು.

    Reply
  2. Sachinkumar

    ಕನ್ಹಯ್ಯ ಕುಮಾರ ಒಬ್ಬ ಒಳ್ಳೆಯ ಮಾತುಗಾರ, ವಿಚಾರವಂತ..ಆದರೆ ಅವನ ತುಕ್ಡೆ ತುಕ್ಡೆ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ…

    Reply

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This