ಕೆ ಟಿ ಗಟ್ಟಿ ಇನ್ನಿಲ್ಲ

ಕೃಪೆ: ಅತ್ರಿ ಬುಕ್ ಸೆಂಟರ್

ಹಿರಿಯ ಕಾದಂಬರಿಕಾರ, ವೈಚಾರಿಕ ಬರಹಗಾರ, ಬಾನುಲಿಗೆ ಸಾಕಷ್ಟು ಬಾನುಲಿ ನಾಟಕ/ಧಾರಾವಾಹಿಗಳನ್ನು ನೀಡಿದ್ದ ಕೆ.ಟಿ.ಗಟ್ಟಿ ನಿಧನ….

ಹೈಸ್ಕೂಲ್ ದಿನಗಳಿಂದಲೇ ಅವರ ಬರಹಗಳ ಅಭಿಮಾನಿ ಆಗಿದ್ದೆ. ಮುಂದೊಂದು ದಿನ ಅವರೇ ಬರೆದ “ತಾಳಮದ್ದಳೆ” ಧಾರಾವಾಹಿಯಲ್ಲಿ ಸೂರ್ಯ ಎಂಬ ಪಾತ್ರ ನಿರ್ವಹಿಸುವ ಅವಕಾಶವನ್ನು ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರು ನೀಡಿದ್ರು. ಆ ಧಾರಾವಾಹಿ ಆಲಿಸಿ ಖುಷಿಪಟ್ಟು ಅವರೇ ನಂಬರ್ ಕೇಳಿ ಕರೆ ಮಾಡಿ ಅಭಿನಂದಿಸಿದ್ದು ಇಂದಿಗೂ ರೋಚಕ ಅನುಭವ. ಕೆಲ ವರ್ಷಗಳ ಬಳಿಕ ಅವರದ್ದೇ ರಚನೆಯ “ಕೆಂಪು ಕಳವೆ” ಧಾರಾವಾಹಿಯ ಮಾದನ ಪಾತ್ರ ನಿರ್ವಹಿಸಲೂ ಅವಕಾಶ ಸಿಕ್ಕಿತು…

ಇಷ್ಟದ ಬರಹಗಾರರ ಭೇಟಿ ಎಲ್ರಿಗೂ ಕನಸಾಗಿರ್ತದೆ. ಆದರೆ ಅವರದ್ದೇ ಬರಹದ ಪಾತ್ರವಾವಾಗಿ ಅಭಿನಯಿಸುವ ಮೂಲಕ ಅವರ ಭೇಟಿ ಸಾಧ್ಯ ಆದದ್ದು ಅವಿಸ್ಮರಣೀಯ. ಬಾನುಲಿಯಲ್ಲಿ ಅವರನ್ನು ಭೇಟಿ ಆಗಿದ್ದು, ಅವರ ಮನೆಗೆ ಹೋದದ್ದೆಲ್ಲ ಈಗ ನೆನಪುಗಳು… ಚಿಂತನೆಗಳನ್ನು ಹುಟ್ಟುಹಾಕುವ ಓರ್ವ ಹಿರಿಯ ಬರಹಗಾರರನ್ನು ಕಳೆದುಕೊಂಡಿದ್ದೇವೆ…..

-ಕೃಷ್ಣ ಮೋಹನ ತಲೆಂಗಳ

‍ಲೇಖಕರು avadhi

February 19, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This