ವಾಹ್!.. ಕುವೆಂಪು ಮುಂದೆ ಮೈಸೂರು ಅನಂತಸ್ವಾಮಿ

mysore anantaswamy photomysore anantaswamy photo2

ಮೈಸೂರಿನ ಒಬ್ಬ ದೊರೆಯ ಬಗ್ಗೆ ನೀವೆಲ್ಲರೂ ಕೇಳಿದ್ದೀರಿ. ಆದರೆ ಮೈಸೂರಿಗೆ ಇನ್ನೊಬ್ಬರು ದೊರೆ ಇದ್ದಾರೆ. ಹೌದು, ಅವರೇ ಮೈಸೂರು ಅನಂತ ಸ್ವಾಮಿ.

ಮೈಸೂರು ಅನಂತ ಸ್ವಾಮಿ ಅವರು ಹುಟ್ಟಿದ್ದು ವಿಜಯ ದಶಮಿಯ ದಿನ. ಹೀಗಾಗಿ ಅವರನ್ನು ಅವರ ತಾಯಿ ಯಾವಾಗಲೂ ‘ದೊರೆ’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.

ಸುಗಮ ಸಂಗೀತ ಕ್ಷೇತ್ರವನ್ನು ವಸ್ತುಷಃ ಆಳಿದ ಈ ದೊರೆಯ ಬಗ್ಗೆ ಒಂದು — ಮಾಹಿತಿ ಇಲ್ಲಿದೆ.

ಕುವೆಂಪು ಅವರ ಕವಿತೆಗಳಿಗೆ ಹೆಸರಾಗಿದ್ದ ಅನಂತ ಸ್ವಾಮಿ ಅವರು ಕುವೆಂಪು ಅವರ ಎದುರೇ ಅವರ ಕವಿತೆಗಳನ್ನು ಹಾಡಬೇಕಾಗಿ ಬಂದುದನ್ನು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ. ತುಂಬು ಸಂತಸದಿಂದ..  ಆ ಪುಟ ಇಲ್ಲಿದೆ ಓದಿ

ಈ ಎಲ್ಲಾ ಮಾಹಿತಿ ಒದಗಿಸಿದವರು ಸುನೀತಾ ಅನಂತಸ್ವಾಮಿ. ಅವರ ಸಂಗ್ರಹದಲ್ಲಿದ್ದ ವಾಹ್! ಎನಿಸುವ ಫೋಟೋಗಳ ಸ್ಯಾಂಪಲ್ ಕೂಡಾ ಇಲ್ಲಿದೆ

mysore anantaswamy dairy1

mysore anantaswamy photo4

mysore anantaswamy photo7

‍ಲೇಖಕರು admin

October 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: