ಕಲಾವಿದನ ಮನಸ್ಸು ಹೇಳುವ ಕತೆ…

‘ಮನಸ್ಸಿದ್ದಲ್ಲಿ ಮಾರ್ಗ’

ಗಣಪತಿ ಅಗ್ನಿಹೋತ್ರಿ

ʻನನ್ನಿಂದ ಸಾಧ್ಯವೇʼ ಎಂದು ನನ್ನನ್ನೇ ಕೇಳಿಕೊಂಡಿದ್ದ ನನ್ನ ಮನಸ್ಸೇ ಇಂದು, ʻನೋಡು ನಿನ್ನಿಂದಲೂ ಸಾಧ್ಯʼ ಎಂದು ತೋರಿಸಿಕೊಟ್ಟಿತು. Friends, ನನ್ನದೊಂದು woodcut print ಕಲಾಕೃತಿ ಸೇರಿದಂತೆ ಒಟ್ಟು 75 ಕಲಾವಿದ -ಕಲಾವಿದೆಯರ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನಗೊಂಡಿದ್ದವು. ಇದು ಕೇವಲ ಪ್ರದರ್ಶನ ಖಂಡಿತಾ ಅಲ್ಲ.

ಪ್ರತಿಯೊಬ್ಬ ಕಲಾವಿದನ ಮನಸ್ಸು ಹೇಳುವ ಕತೆ. ಮನಸ್ಸುಗಳ ಹಿಂದಿನ ಪರಿಶ್ರಮ. ಏನಿಲ್ಲ, ಏನಿದೆ ಎಲ್ಲವನ್ನೂ ಬಂದು ನೋಡಿದ ಬಳಿಕ ನಿಮ್ಮ ಮನಸ್ಸೇ ನಿಮಗೆ ಹೇಳಿಬಿಡುತ್ತದೆ. ನಿರ್ಧರಿಸಿಬಿಡುತ್ತದೆ. ನನ್ನಿಂದಲೂ ಯಾಕೆ ಸಾಧ್ಯವಿಲ್ಲ ಎಂದು ತೋರಿಸಿ ಕಿಚ್ಚು ಹಚ್ಚಿಸಿಬಿಡುತ್ತದೆ. ಮನಸ್ಸಿಗೊಂದು ತೃಪ್ತಿ ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಿಸಿಬಿಡುತ್ತದೆ. ಇದೇ ಈ ಕಲಾಕೃತಿಗಳ ಶಕ್ತಿ. ಇದೊಂದು ಹೊಸ ಅನುಭವ ನೀಡಿದೆ.

‍ಲೇಖಕರು Admin

October 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: